ಕೆಳಗಿನವು ನನ್ನ ಮದುವೆಗೆ ಸಂಸ್ಕಾರ ಭಾರತಿ/ರಾಷ್ಟ್ರೋತ್ಥಾನ ಪರಿಷತ್ತಿನ ಹಿರಿಯರು ನೀಡಿದ ಶುಭಾಶಯ/ಉಡುಗೊರೆ. ಸಂಧರ್ಭಕ್ಕೆ ತಕ್ಕುದಾದ ಅರ್ಥಪೂರ್ಣ ಉಡುಗೊರೆ ...
"ವಧುವಿಗೆ ಕಿವಿಮಾತು"... ಶೀರ್ಷಿಕೆ "ವಧು" ಎಂದಿದ್ದರೂ ಗಂಡ-ಹೆಂಡತಿ ಇಬ್ಬರು ಜೊತೆಯಾಗಿ ಓದಬೇಕಾದ ಕೃತಿ.
"ಮನೆಯೇ ಮಾಂಗಲ್ಯ"... 'ಮಾಂಗಲ್ಯ' ಎಂಬ ಪದದ ಅರ್ಥ ಮಂಗಲಕರವಾದದ್ದು, ಶುಭಪ್ರದವಾದದ್ದು .. ಹೀಗೆ ಮನೆಯು ನಿತ್ಯಮಂಗಲಕರವಾಗಿರಲು ಆಚಾರಸಂಹಿತೆಯನ್ನು ನಿರೂಪಿಸಿರುವ ಕೃತಿ ಇದು.
"ಭಕ್ತಿ ಸುಧಾ".. ೪೦೦ + ಶ್ಲೋಕ/ಭಜನೆಗಳ ಸಂಗ್ರಹ..
"ಸನಾತನ ಭಾರತ" ... ಸ್ವಾಮಿ ವಿವೇಕಾನಂದರ ಉಪನ್ಯಾಸ ಸಂಗ್ರಹ..
"ರಾಷ್ಟ್ರ ನಿರ್ಮಾಣ" ... ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಸಂಗ್ರಹ..
ನಿಮ್ಮ ದಾಂಪತ್ಯ ಜೀವನ ಹಸನಾಗಿರಲಿ, ಶುಭಾಶಯಗಳು ಸರ್..
ReplyDeleteಶ್ರೀಯುತ ಚಕ್ರವರ್ತಿ ಅವರ ಉಡುಗೊರೆಯಲ್ಲಿರುವ ಪ್ರತಿಯೊಂದು ಸಂದೇಶವೂ ಅತ್ಯಂತ ಪ್ರಸ್ತುತವಾದವು. "ಪರಸ್ಪರ ಪ್ರೀತಿ, ತ್ಯಾಗ, ಸಹನೆಯೇ ಆದರ್ಶ ದಾಂಪತ್ಯ" - ಈ ಸಾಲಿನಲ್ಲಿ ಅಡಗಿರುವ ಅರ್ಥವನ್ನು ಪ್ರತಿಯೊಬ್ಬರೂ ಅರಿತು ಬಾಳಬೇಕು..
ಧನ್ಯವಾದ ಪ್ರಶಾಂತ್...
ReplyDelete